
ಪಟ್ಟಾಭಿಷೇಕದ ಸುವರ್ಣ ಕಾಲವನ್ನು ಆಚರಿಸುತ್ತಿರುವ ಪೂಜ್ಯ ಖಾವಂದರಿಗೆ ಕವಿತೆಯ ನಮನ ..!
ಸಜ್ಜನಿಕೆಯ ಸಾಕಾರ ಮೂರ್ತಿ
ಬಡವರ ಪಾಲಿನ ಭಾಗ್ಯ ಜ್ಯೋತಿ
ನೊಂದವರ ಬಾಳಿಗೆ ಚಿಲುಮೆಯ ಸ್ಪೂರ್ತಿ
ವಿಶ್ವದೆಲ್ಲೆಡೆ ಹಬ್ಬಿದೆ ಈ ಮಹಾತ್ಮನ ಕೀರ್ತಿ
ಬಡವರ ಪಾಲಿನ ಭಾಗ್ಯ ಜ್ಯೋತಿ
ನೊಂದವರ ಬಾಳಿಗೆ ಚಿಲುಮೆಯ ಸ್ಪೂರ್ತಿ
ವಿಶ್ವದೆಲ್ಲೆಡೆ ಹಬ್ಬಿದೆ ಈ ಮಹಾತ್ಮನ ಕೀರ್ತಿ
ದಾನ ಧರ್ಮ ನಡೆಯುವ ಕ್ಷೇತ್ರದಲಿ
ಮಂಜುನಾಥ ಸ್ವಾಮಿ ನೆಲೆಸಿರುವ ಧರ್ಮಸ್ಥಳದಲಿ
ಅಣ್ಣಪ್ಪನ ಮಹಿಮೆಯಿರುವ ಪುಣ್ಯ ಸನ್ನಿಧಿಯಲಿ ನಡೆಯುತಿದ್ದಾರೆ ಈ ಮಹಾತ್ಮ ನ್ಯಾಯ ನಿಷ್ಠೆಯಲಿ
ಮಂಜುನಾಥ ಸ್ವಾಮಿ ನೆಲೆಸಿರುವ ಧರ್ಮಸ್ಥಳದಲಿ
ಅಣ್ಣಪ್ಪನ ಮಹಿಮೆಯಿರುವ ಪುಣ್ಯ ಸನ್ನಿಧಿಯಲಿ ನಡೆಯುತಿದ್ದಾರೆ ಈ ಮಹಾತ್ಮ ನ್ಯಾಯ ನಿಷ್ಠೆಯಲಿ
ಈ ಮಹಾತ್ಮನಿಂದ ಬೆಳಗಿದ ಬೆಳಗಿದ ಜೀವಗಳೆಷ್ಟೋ
ಸಾಗಿಸುತಿವೆ ತಮ್ಮ ಸಂಸಾರ ರಥ ಇಷ್ಟಪಟ್ಟು ಇವರ ಕೃಪೆಯಿಂದ ಗ್ರಾಮ ಗ್ರಾಮಗಳಲಿ ರಚಿಸೆದೆವು ಪ್ರಗತಿಬಂಧು
ಇದರಿಂದ ಈ ಮಹಾತ್ಮನಾಗಿದ್ದಾನೆ ಬಡವರ ಬಂಧು
ಸಾಗಿಸುತಿವೆ ತಮ್ಮ ಸಂಸಾರ ರಥ ಇಷ್ಟಪಟ್ಟು ಇವರ ಕೃಪೆಯಿಂದ ಗ್ರಾಮ ಗ್ರಾಮಗಳಲಿ ರಚಿಸೆದೆವು ಪ್ರಗತಿಬಂಧು
ಇದರಿಂದ ಈ ಮಹಾತ್ಮನಾಗಿದ್ದಾನೆ ಬಡವರ ಬಂಧು
ಇವರ ಕಣ್ಣುಗಳಲಿ ಹೊಳೆಯುತಿದೆ ಕರುಣೆಯ ಸೆಳೆತ
ಇದನ್ನು ನೋಡಲು ಸಾವಿರಾರು ಜನರ ತುಡಿತ
ಬಂದವರನ್ನು ಪ್ರೀತಿಯಿಂದ ಸ್ವಾಗತಿಸುತ್ತ
ಪರಿಹರಿಸುತ್ತಾರೆ ಅವರ ನೋವ ಆಲಿಸುತ್ತ
ಇದನ್ನು ನೋಡಲು ಸಾವಿರಾರು ಜನರ ತುಡಿತ
ಬಂದವರನ್ನು ಪ್ರೀತಿಯಿಂದ ಸ್ವಾಗತಿಸುತ್ತ
ಪರಿಹರಿಸುತ್ತಾರೆ ಅವರ ನೋವ ಆಲಿಸುತ್ತ
ಇವರಿಂದ ಅದೆಷ್ಟೋ ಜೀವಗಳು ಪಡೆದಿವೆ ಸಾಕ್ಷಾತ್ಕಾರ
ಇದರಿಂದ ಈ ಮಹಾತ್ಮ ಜನರ ಸನ್ನಡತೆಯ ನೇತಾರ
ಒಲಿದು ಬಂದಿದೆ ಇವರಿಗೆ ಹಲವು ಪುರಾಸ್ಕಾರ
ಆಶಿಸುವೆವು ಸಾಗಲಿ ಇವರ ಪ್ರಯಾಣ ಸುಖಕರ ..!
ಇದರಿಂದ ಈ ಮಹಾತ್ಮ ಜನರ ಸನ್ನಡತೆಯ ನೇತಾರ
ಒಲಿದು ಬಂದಿದೆ ಇವರಿಗೆ ಹಲವು ಪುರಾಸ್ಕಾರ
ಆಶಿಸುವೆವು ಸಾಗಲಿ ಇವರ ಪ್ರಯಾಣ ಸುಖಕರ ..!
ರಾಜೇಶ್
No comments:
Post a Comment