ಮತ್ತೆ ಮೊಳಗಿದೆ ರಣ ಕಹಳೆ
ಭಾರತೀಯರಲ್ಲಿ ಮೂಡುತಿದೆ ಉತ್ಸಾಹದ ಸೆಲೆ
ಬದಲಾವಣೆಗೆ , ಅರಾಜಕತೆ ತೊಡೆದು ಹಾಕಲು
ಕಾದು ಕುಳಿತಿದೆ ಯುವ ಪಡೆ
ದಶ ದಶಕಗಳೇ ಕಳೆದವು
ನಾವು ಬಂದ ಮುಕ್ತರಾಗಿ
ಆದರೇನು ಪ್ರಯೋಜನ
ನಿಂತಿದೆಯೇ ಇಲ್ಲಿ ಗುಲಾಮಗಿರಿತನ?
ಭಾರತದ ಪವಿತ್ರ ರಾಜಕಾರಣ
ಅದು ಈಗ ನೋಡಲಾಗದ ಚಿತ್ರಣ
ಕಾರಣ ಪ್ರಜಾಪ್ರಭುತ್ವದ ಬಿಲಕ್ಕೆ ನುಗ್ಗಿದೆ ಭಾರಿ ಹೆಗ್ಗಣ
ಝಣ ಝಣವೆನ್ನುತಿದೆ ಕುರುಡು ಕಾಂಚಾಣ
ಬದಲಾವಣೆ ಗಾಳಿ ಬೀಸುತಿದೆ
ಭ್ರಷ್ಟರನ್ನು ಹೊಡೆದೋಡಿಸಲು
ನಾವೇನು ಮೂರ್ಕರಲ್ಲ .... ನಿಲ್ಲಿಸಿ ನಿಮ್ಮ ಕಳ್ಳತನ
ಉಳಿಸಿ ಕೊಳ್ಳುವೆವು ನಾವು ನಮ್ಮ ಸ್ವಾಭಿಮಾನ
ನಮಗೆ ಸಿಕ್ಕಿದೆ ನಮ್ಮ ಹಕ್ಕು
ಬಿಡಿಸುವೆವು ನಿಮ್ಮ ಸೊಕ್ಕು
ಅನಾಚಾರ, ಅರಾಜಕತೆಗೆ ನೀವು ನೀಡುವ ಕುಮ್ಮಕ್ಕು
ಸಹಿಸಲಾರೆವು... ನಾವು ನಿಲ್ಲಿಸಿ ನಿಮ್ಮ ನಾಟಕ ಸಾಕು..... ಸಾಕು.....
ಭಾರತೀಯರಲ್ಲಿ ಮೂಡುತಿದೆ ಉತ್ಸಾಹದ ಸೆಲೆ
ಬದಲಾವಣೆಗೆ , ಅರಾಜಕತೆ ತೊಡೆದು ಹಾಕಲು
ಕಾದು ಕುಳಿತಿದೆ ಯುವ ಪಡೆ
ದಶ ದಶಕಗಳೇ ಕಳೆದವು
ನಾವು ಬಂದ ಮುಕ್ತರಾಗಿ
ಆದರೇನು ಪ್ರಯೋಜನ
ನಿಂತಿದೆಯೇ ಇಲ್ಲಿ ಗುಲಾಮಗಿರಿತನ?
ಭಾರತದ ಪವಿತ್ರ ರಾಜಕಾರಣ
ಅದು ಈಗ ನೋಡಲಾಗದ ಚಿತ್ರಣ
ಕಾರಣ ಪ್ರಜಾಪ್ರಭುತ್ವದ ಬಿಲಕ್ಕೆ ನುಗ್ಗಿದೆ ಭಾರಿ ಹೆಗ್ಗಣ
ಝಣ ಝಣವೆನ್ನುತಿದೆ ಕುರುಡು ಕಾಂಚಾಣ
ಬದಲಾವಣೆ ಗಾಳಿ ಬೀಸುತಿದೆ
ಭ್ರಷ್ಟರನ್ನು ಹೊಡೆದೋಡಿಸಲು
ನಾವೇನು ಮೂರ್ಕರಲ್ಲ .... ನಿಲ್ಲಿಸಿ ನಿಮ್ಮ ಕಳ್ಳತನ
ಉಳಿಸಿ ಕೊಳ್ಳುವೆವು ನಾವು ನಮ್ಮ ಸ್ವಾಭಿಮಾನ
ನಮಗೆ ಸಿಕ್ಕಿದೆ ನಮ್ಮ ಹಕ್ಕು
ಬಿಡಿಸುವೆವು ನಿಮ್ಮ ಸೊಕ್ಕು
ಅನಾಚಾರ, ಅರಾಜಕತೆಗೆ ನೀವು ನೀಡುವ ಕುಮ್ಮಕ್ಕು
ಸಹಿಸಲಾರೆವು... ನಾವು ನಿಲ್ಲಿಸಿ ನಿಮ್ಮ ನಾಟಕ ಸಾಕು..... ಸಾಕು.....
No comments:
Post a Comment